Stotram - Sacred Scripture in kannada

Mukunda Mala Stotram

ಮುಕುನ್ದಮಾಲಾ ಸ್ತೋತ್ರಮ್

Mukunda Mala Stotram

Stotram
Unknown
39 Verses
110%

ಮುಕುನ್ದಮಾಲಾ ಸ್ತೋತ್ರಮ್

ಶ್ಲೋಕ 1

ಘುಷ್ಯತೇ ಯಸ್ಯ ನಗರೇ ರಙ್ಗಯಾತ್ರಾ ದಿನೇ ದಿನೇ ।

ತಮಹಂ ಶಿರಸಾ ವನ್ದೇ ರಾಜಾನಂ ಕುಲಶೇಖರಮ್ ॥

ಶ್ರೀವಲ್ಲಭೇತಿ ವರದೇತಿ ದಯಾಪರೇತಿ

ಭಕ್ತಪ್ರಿಯೇತಿ ಭವಲುಣ್ಠನಕೋವಿದೇತಿ ।

ನಾಥೇತಿ ನಾಗಶಯನೇತಿ ಜಗನ್ನಿವಾಸೇ-

-ತ್ಯಾಲಾಪನಂ ಪ್ರತಿಪದಂ ಕುರು ಮೇ ಮುಕುನ್ದ

ಶ್ಲೋಕ 2

ಜಯತು ಜಯತು ದೇವೋ ದೇವಕೀನನ್ದನೋಽಯಂ

ಜಯತು ಜಯತು ಕೃಷ್ಣೋ ವೃಷ್ಣಿವಂಶಪ್ರದೀಪಃ ।

ಜಯತು ಜಯತು ಮೇಘಶ್ಯಾಮಲಃ ಕೋಮಲಾಙ್ಗೋ

ಜಯತು ಜಯತು ಪೃಥ್ವೀಭಾರನಾಶೋ ಮುಕುನ್ದಃ

॥ 1 ॥

ಶ್ಲೋಕ 3

ಮುಕುನ್ದ ಮೂರ್ಧ್ನಾ ಪ್ರಣಿಪತ್ಯ ಯಾಚೇ

ಭವನ್ತಮೇಕಾನ್ತಮಿಯನ್ತಮರ್ಥಮ್ ।

ಅವಿಸ್ಮೃತಿಸ್ತ್ವಚ್ಚರಣಾರವಿನ್ದೇ

ಭವೇ ಭವೇ ಮೇಽಸ್ತು ಭವತ್ಪ್ರಸಾದಾತ್

॥ 2 ॥

ಶ್ಲೋಕ 4

ನಾಹಂ ವನ್ದೇ ತವ ಚರಣಯೋರ್ದ್ವನ್ದ್ವಮದ್ವನ್ದ್ವಹೇತೋಃ

ಕುಮ್ಭೀಪಾಕಂ ಗುರುಮಪಿ ಹರೇ ನಾರಕಂ ನಾಪನೇತುಮ್ ।

ರಮ್ಯಾರಾಮಾಮೃದುತನುಲತಾ ನನ್ದನೇ ನಾಪಿ ರನ್ತುಂ

ಭಾವೇ ಭಾವೇ ಹೃದಯಭವನೇ ಭಾವಯೇಯಂ ಭವನ್ತಮ್

॥ 3 ॥

ಶ್ಲೋಕ 5

ನಾಸ್ಥಾ ಧರ್ಮೇ ನ ವಸುನಿಚಯೇ ನೈವ ಕಾಮೋಪಭೋಗೇ

ಯದ್ಯದ್ಭವ್ಯಂ ಭವತು ಭಗವನ್ ಪೂರ್ವಕರ್ಮಾನುರೂಪಮ್ ।

ಏತತ್ಪ್ರಾರ್ಥ್ಯಂ ಮಮ ಬಹುಮತಂ ಜನ್ಮಜನ್ಮಾನ್ತರೇಽಪಿ

ತ್ವತ್ಪಾದಾಮ್ಭೋರುಹಯುಗಗತಾ ನಿಶ್ಚಲಾ ಭಕ್ತಿರಸ್ತು

॥ 4 ॥

ಶ್ಲೋಕ 6

ದಿವಿ ವಾ ಭುವಿ ವಾ ಮಮಾಸ್ತು ವಾಸೋ

ನರಕೇ ವಾ ನರಕಾನ್ತಕ ಪ್ರಕಾಮಮ್ ।

ಅವಧೀರಿತ ಶಾರದಾರವಿನ್ದೌ

ಚರಣೌ ತೇ ಮರಣೇಽಪಿ ಚಿನ್ತಯಾಮಿ

॥ 5 ॥

ಶ್ಲೋಕ 7

ಕೃಷ್ಣ ತ್ವದೀಯ ಪದಪಙ್ಕಜಪಞ್ಜರಾನ್ತ-

-ಮದ್ಯೈವ ಮೇ ವಿಶತು ಮಾನಸರಾಜಹಂಸಃ ।

ಪ್ರಾಣಪ್ರಯಾಣಸಮಯೇ ಕಫವಾತಪಿತ್ತೈಃ

ಕಣ್ಠಾವರೋಧನವಿಧೌ ಸ್ಮರಣಂ ಕುತಸ್ತೇ

॥ 6 ॥

ಶ್ಲೋಕ 8

ಚಿನ್ತಯಾಮಿ ಹರಿಮೇವ ಸನ್ತತಂ

ಮನ್ದಮನ್ದ ಹಸಿತಾನನಾಮ್ಬುಜಂ

ನನ್ದಗೋಪತನಯಂ ಪರಾತ್ಪರಂ

ನಾರದಾದಿಮುನಿಬೃನ್ದವನ್ದಿತಮ್

॥ 7 ॥

ಶ್ಲೋಕ 9

ಕರಚರಣಸರೋಜೇ ಕಾನ್ತಿಮನ್ನೇತ್ರಮೀನೇ

ಶ್ರಮಮುಷಿ ಭುಜವೀಚಿವ್ಯಾಕುಲೇಽಗಾಧಮಾರ್ಗೇ ।

ಹರಿಸರಸಿ ವಿಗಾಹ್ಯಾಪೀಯ ತೇಜೋಜಲೌಘಂ

ಭವಮರುಪರಿಖಿನ್ನಃ ಖೇದಮದ್ಯ ತ್ಯಜಾಮಿ

॥ 8 ॥

ಶ್ಲೋಕ 10

ಸರಸಿಜನಯನೇ ಸಶಙ್ಖಚಕ್ರೇ

ಮುರಭಿದಿ ಮಾ ವಿರಮ ಸ್ವಚಿತ್ತ ರನ್ತುಮ್ ।

ಸುಖತರಮಪರಂ ನ ಜಾತು ಜಾನೇ

ಹರಿಚರಣಸ್ಮರಣಾಮೃತೇನ ತುಲ್ಯಮ್

॥ 9 ॥

ಶ್ಲೋಕ 11

ಮಾ ಭೀರ್ಮನ್ದಮನೋ ವಿಚಿನ್ತ್ಯ ಬಹುಧಾ ಯಾಮೀಶ್ಚಿರಂ ಯಾತನಾಃ

ನಾಮೀ ನಃ ಪ್ರಭವನ್ತಿ ಪಾಪರಿಪವಃ ಸ್ವಾಮೀ ನನು ಶ್ರೀಧರಃ ।

ಆಲಸ್ಯಂ ವ್ಯಪನೀಯ ಭಕ್ತಿಸುಲಭಂ ಧ್ಯಾಯಸ್ವ ನಾರಾಯಣಂ

ಲೋಕಸ್ಯ ವ್ಯಸನಾಪನೋದನಕರೋ ದಾಸಸ್ಯ ಕಿಂ ನ ಕ್ಷಮಃ

॥ 10 ॥

ಶ್ಲೋಕ 12

ಭವಜಲಧಿಗತಾನಾಂ ದ್ವನ್ದ್ವವಾತಾಹತಾನಾಂ

ಸುತದುಹಿತೃಕಲತ್ರತ್ರಾಣಭಾರಾರ್ದಿತಾನಾಮ್ ।

ವಿಷಮವಿಷಯತೋಯೇ ಮಜ್ಜತಾಮಪ್ಲವಾನಾಂ

ಭವತು ಶರಣಮೇಕೋ ವಿಷ್ಣುಪೋತೋ ನರಾಣಾಮ್

॥ 11 ॥

ಶ್ಲೋಕ 13

ಭವಜಲಧಿಮಗಾಧಂ ದುಸ್ತರಂ ನಿಸ್ತರೇಯಂ

ಕಥಮಹಮಿತಿ ಚೇತೋ ಮಾ ಸ್ಮ ಗಾಃ ಕಾತರತ್ವಮ್ ।

ಸರಸಿಜದೃಶಿ ದೇವೇ ತಾವಕೀ ಭಕ್ತಿರೇಕಾ

ನರಕಭಿದಿ ನಿಷಣ್ಣಾ ತಾರಯಿಷ್ಯತ್ಯವಶ್ಯಮ್

॥ 12 ॥

ಶ್ಲೋಕ 14

ತೃಷ್ಣಾತೋಯೇ ಮದನಪವನೋದ್ಧೂತ ಮೋಹೋರ್ಮಿಮಾಲೇ

ದಾರಾವರ್ತೇ ತನಯಸಹಜಗ್ರಾಹಸಙ್ಘಾಕುಲೇ ಚ ।

ಸಂಸಾರಾಖ್ಯೇ ಮಹತಿ ಜಲಧೌ ಮಜ್ಜತಾಂ ನಸ್ತ್ರಿಧಾಮನ್

ಪಾದಾಮ್ಭೋಜೇ ವರದ ಭವತೋ ಭಕ್ತಿನಾವಂ ಪ್ರಯಚ್ಛ

॥ 13 ॥

ಶ್ಲೋಕ 15

ಮಾದ್ರಾಕ್ಷಂ ಕ್ಷೀಣಪುಣ್ಯಾನ್ ಕ್ಷಣಮಪಿ ಭವತೋ ಭಕ್ತಿಹೀನಾನ್ಪದಾಬ್ಜೇ

ಮಾಶ್ರೌಷಂ ಶ್ರಾವ್ಯಬನ್ಧಂ ತವ ಚರಿತಮಪಾಸ್ಯಾನ್ಯದಾಖ್ಯಾನಜಾತಮ್ ।

ಮಾಸ್ಮಾರ್ಷಂ ಮಾಧವ ತ್ವಾಮಪಿ ಭುವನಪತೇ ಚೇತಸಾಪಹ್ನುವಾನಾ-

-ನ್ಮಾಭೂವಂ ತ್ವತ್ಸಪರ್ಯಾವ್ಯತಿಕರರಹಿತೋ ಜನ್ಮಜನ್ಮಾನ್ತರೇಽಪಿ

॥ 14 ॥

ಶ್ಲೋಕ 16

ಜಿಹ್ವೇ ಕೀರ್ತಯ ಕೇಶವಂ ಮುರರಿಪುಂ ಚೇತೋ ಭಜ ಶ್ರೀಧರಂ

ಪಾಣಿದ್ವನ್ದ್ವ ಸಮರ್ಚಯಾಚ್ಯುತಕಥಾಃ ಶ್ರೋತ್ರದ್ವಯ ತ್ವಂ ಶೃಣು ।

ಕೃಷ್ಣಂ ಲೋಕಯ ಲೋಚನದ್ವಯ ಹರೇರ್ಗಚ್ಛಾಙ್ಘ್ರಿಯುಗ್ಮಾಲಯಂ

ಜಿಘ್ರ ಘ್ರಾಣ ಮುಕುನ್ದಪಾದತುಲಸೀಂ ಮೂರ್ಧನ್ನಮಾಧೋಕ್ಷಜಮ್

॥ 15 ॥

ಶ್ಲೋಕ 17

ಹೇ ಲೋಕಾಃ ಶೃಣುತ ಪ್ರಸೂತಿಮರಣವ್ಯಾಧೇಶ್ಚಿಕಿತ್ಸಾಮಿಮಾಂ

ಯೋಗಜ್ಞಾಃ ಸಮುದಾಹರನ್ತಿ ಮುನಯೋ ಯಾಂ ಯಾಜ್ಞವಲ್ಕ್ಯಾದಯಃ ।

ಅನ್ತರ್ಜ್ಯೋತಿರಮೇಯಮೇಕಮಮೃತಂ ಕೃಷ್ಣಾಖ್ಯಮಾಪೀಯತಾಂ

ತತ್ಪೀತಂ ಪರಮೌಷಧಂ ವಿತನುತೇ ನಿರ್ವಾಣಮಾತ್ಯನ್ತಿಕಮ್ ॥ 17 ।

ಹೇ ಮರ್ತ್ಯಾಃ ಪರಮಂ ಹಿತಂ ಶೃಣುತ ವೋ ವಕ್ಷ್ಯಾಮಿ ಸಙ್ಕ್ಷೇಪತಃ

ಸಂಸಾರಾರ್ಣವಮಾಪದೂರ್ಮಿಬಹುಲಂ ಸಮ್ಯಕ್ಪ್ರವಿಶ್ಯ ಸ್ಥಿತಾಃ ।

ನಾನಾಜ್ಞಾನಮಪಾಸ್ಯ ಚೇತಸಿ ನಮೋ ನಾರಾಯಣಾಯೇತ್ಯಮುಂ

ಮನ್ತ್ರಂ ಸಪ್ರಣವಂ ಪ್ರಣಾಮಸಹಿತಂ ಪ್ರಾವರ್ತಯಧ್ವಂ ಮುಹುಃ

॥ 16 ॥

ಶ್ಲೋಕ 18

ಪೃಥ್ವೀರೇಣುರಣುಃ ಪಯಾಂಸಿ ಕಣಿಕಾಃ ಫಲ್ಗುಃ ಸ್ಫುಲಿಙ್ಗೋಽಲಘು-

-ಸ್ತೇಜೋ ನಿಃಶ್ವಸನಂ ಮರುತ್ತನುತರಂ ರನ್ಧ್ರಂ ಸುಸೂಕ್ಷ್ಮಂ ನಭಃ ।

ಕ್ಷುದ್ರಾ ರುದ್ರಪಿತಾಮಹಪ್ರಭೃತಯಃ ಕೀಟಾಃ ಸಮಸ್ತಾಃ ಸುರಾಃ

ದೃಷ್ಟೇ ಯತ್ರ ಸ ತಾವಕೋ ವಿಜಯತೇ ಭೂಮಾವಧೂತಾವಧಿಃ

॥ 18 ॥

ಶ್ಲೋಕ 19

ಬದ್ಧೇನಾಞ್ಜಲಿನಾ ನತೇನ ಶಿರಸಾ ಗಾತ್ರೈಃ ಸರೋಮೋದ್ಗಮೈಃ

ಕಣ್ಠೇನ ಸ್ವರಗದ್ಗದೇನ ನಯನೇನೋದ್ಗೀರ್ಣಬಾಷ್ಪಾಮ್ಬುನಾ ।

ನಿತ್ಯಂ ತ್ವಚ್ಚರಣಾರವಿನ್ದಯುಗಲ ಧ್ಯಾನಾಮೃತಾಸ್ವಾದಿನಾ-

-ಮಸ್ಮಾಕಂ ಸರಸೀರುಹಾಕ್ಷ ಸತತಂ ಸಮ್ಪದ್ಯತಾಂ ಜೀವಿತಮ್

॥ 19 ॥

ಶ್ಲೋಕ 20

ಹೇ ಗೋಪಾಲಕ ಹೇ ಕೃಪಾಜಲನಿಧೇ ಹೇ ಸಿನ್ಧುಕನ್ಯಾಪತೇ

ಹೇ ಕಂಸಾನ್ತಕ ಹೇ ಗಜೇನ್ದ್ರಕರುಣಾಪಾರೀಣ ಹೇ ಮಾಧವ ।

ಹೇ ರಾಮಾನುಜ ಹೇ ಜಗತ್ತ್ರಯಗುರೋ ಹೇ ಪುಣ್ಡರೀಕಾಕ್ಷ ಮಾಂ

ಹೇ ಗೋಪೀಜನನಾಥ ಪಾಲಯ ಪರಂ ಜಾನಾಮಿ ನ ತ್ವಾಂ ವಿನಾ

॥ 20 ॥

ಶ್ಲೋಕ 21

ಭಕ್ತಾಪಾಯಭುಜಙ್ಗಗಾರುಡಮಣಿಸ್ತ್ರೈಲೋಕ್ಯರಕ್ಷಾಮಣಿಃ

ಗೋಪೀಲೋಚನಚಾತಕಾಮ್ಬುದಮಣಿಃ ಸೌನ್ದರ್ಯಮುದ್ರಾಮಣಿಃ ।

ಯಃ ಕಾನ್ತಾಮಣಿ ರುಕ್ಮಿಣೀ ಘನಕುಚದ್ವನ್ದ್ವೈಕಭೂಷಾಮಣಿಃ

ಶ್ರೇಯೋ ದೇವಶಿಖಾಮಣಿರ್ದಿಶತು ನೋ ಗೋಪಾಲಚೂಡಾಮಣಿಃ

॥ 21 ॥

ಶ್ಲೋಕ 22

ಶತ್ರುಚ್ಛೇದೈಕಮನ್ತ್ರಂ ಸಕಲಮುಪನಿಷದ್ವಾಕ್ಯಸಮ್ಪೂಜ್ಯಮನ್ತ್ರಂ

ಸಂಸಾರೋತ್ತಾರಮನ್ತ್ರಂ ಸಮುಪಚಿತತಮಃ ಸಙ್ಘನಿರ್ಯಾಣಮನ್ತ್ರಮ್ ।

ಸರ್ವೈಶ್ವರ್ಯೈಕಮನ್ತ್ರಂ ವ್ಯಸನಭುಜಗಸನ್ದಷ್ಟಸನ್ತ್ರಾಣಮನ್ತ್ರಂ

ಜಿಹ್ವೇ ಶ್ರೀಕೃಷ್ಣಮನ್ತ್ರಂ ಜಪ ಜಪ ಸತತಂ ಜನ್ಮಸಾಫಲ್ಯಮನ್ತ್ರಮ್

॥ 22 ॥

ಶ್ಲೋಕ 23

ವ್ಯಾಮೋಹ ಪ್ರಶಮೌಷಧಂ ಮುನಿಮನೋವೃತ್ತಿ ಪ್ರವೃತ್ತ್ಯೌಷಧಂ

ದೈತ್ಯೇನ್ದ್ರಾರ್ತಿಕರೌಷಧಂ ತ್ರಿಭುವನೀ ಸಞ್ಜೀವನೈಕೌಷಧಮ್ ।

ಭಕ್ತಾತ್ಯನ್ತಹಿತೌಷಧಂ ಭವಭಯಪ್ರಧ್ವಂಸನೈಕೌಷಧಂ

ಶ್ರೇಯಃಪ್ರಾಪ್ತಿಕರೌಷಧಂ ಪಿಬ ಮನಃ ಶ್ರೀಕೃಷ್ಣದಿವ್ಯೌಷಧಮ್

॥ 23 ॥

ಶ್ಲೋಕ 24

ಆಮ್ನಾಯಾಭ್ಯಸನಾನ್ಯರಣ್ಯರುದಿತಂ ವೇದವ್ರತಾನ್ಯನ್ವಹಂ

ಮೇದಶ್ಛೇದಫಲಾನಿ ಪೂರ್ತವಿಧಯಃ ಸರ್ವೇ ಹುತಂ ಭಸ್ಮನಿ ।

ತೀರ್ಥಾನಾಮವಗಾಹನಾನಿ ಚ ಗಜಸ್ನಾನಂ ವಿನಾ ಯತ್ಪದ-

-ದ್ವನ್ದ್ವಾಮ್ಭೋರುಹಸಂಸ್ಮೃತಿರ್ವಿಜಯತೇ ದೇವಃ ಸ ನಾರಾಯಣಃ

॥ 24 ॥

ಶ್ಲೋಕ 25

ಶ್ರೀಮನ್ನಾಮ ಪ್ರೋಚ್ಯ ನಾರಾಯಣಾಖ್ಯಂ

ಕೇ ನ ಪ್ರಾಪುರ್ವಾಞ್ಛಿತಂ ಪಾಪಿನೋಽಪಿ ।

ಹಾ ನಃ ಪೂರ್ವಂ ವಾಕ್ಪ್ರವೃತ್ತಾ ನ ತಸ್ಮಿನ್

ತೇನ ಪ್ರಾಪ್ತಂ ಗರ್ಭವಾಸಾದಿದುಃಖಮ್

॥ 25 ॥

ಶ್ಲೋಕ 26

ಮಜ್ಜನ್ಮನಃ ಫಲಮಿದಂ ಮಧುಕೈಟಭಾರೇ

ಮತ್ಪ್ರಾರ್ಥನೀಯ ಮದನುಗ್ರಹ ಏಷ ಏವ ।

ತ್ವದ್ಭೃತ್ಯಭೃತ್ಯ ಪರಿಚಾರಕ ಭೃತ್ಯಭೃತ್ಯ

ಭೃತ್ಯಸ್ಯ ಭೃತ್ಯ ಇತಿ ಮಾಂ ಸ್ಮರ ಲೋಕನಾಥ

॥ 26 ॥

ಶ್ಲೋಕ 27

ನಾಥೇ ನಃ ಪುರುಷೋತ್ತಮೇ ತ್ರಿಜಗತಾಮೇಕಾಧಿಪೇ ಚೇತಸಾ

ಸೇವ್ಯೇ ಸ್ವಸ್ಯ ಪದಸ್ಯ ದಾತರಿ ಸುರೇ ನಾರಾಯಣೇ ತಿಷ್ಠತಿ ।

ಯಂ ಕಞ್ಚಿತ್ಪುರುಷಾಧಮಂ ಕತಿಪಯಗ್ರಾಮೇಶಮಲ್ಪಾರ್ಥದಂ

ಸೇವಾಯೈ ಮೃಗಯಾಮಹೇ ನರಮಹೋ ಮೂಕಾ ವರಾಕಾ ವಯಮ್

॥ 27 ॥

ಶ್ಲೋಕ 28

ಮದನ ಪರಿಹರ ಸ್ಥಿತಿಂ ಮದೀಯೇ

ಮನಸಿ ಮುಕುನ್ದಪದಾರವಿನ್ದಧಾಮ್ನಿ ।

ಹರನಯನಕೃಶಾನುನಾ ಕೃಶೋಽಸಿ

ಸ್ಮರಸಿ ನ ಚಕ್ರಪರಾಕ್ರಮಂ ಮುರಾರೇಃ

॥ 28 ॥

ಶ್ಲೋಕ 29

ತತ್ತ್ವಂ ಬ್ರುವಾಣಾನಿ ಪರಂ ಪರಸ್ಮಾ-

-ನ್ಮಧು ಕ್ಷರನ್ತೀವ ಸತಾಂ ಫಲಾನಿ ।

ಪ್ರಾವರ್ತಯ ಪ್ರಾಞ್ಜಲಿರಸ್ಮಿ ಜಿಹ್ವೇ

ನಾಮಾನಿ ನಾರಾಯಣ ಗೋಚರಾಣಿ

॥ 29 ॥

ಶ್ಲೋಕ 30

ಇದಂ ಶರೀರಂ ಪರಿಣಾಮಪೇಶಲಂ

ಪತತ್ಯವಶ್ಯಂ ಶ್ಲಥಸನ್ಧಿಜರ್ಜರಮ್ ।

ಕಿಮೌಷಧೈಃ ಕ್ಲಿಶ್ಯಸಿ ಮೂಢ ದುರ್ಮತೇ

ನಿರಾಮಯಂ ಕೃಷ್ಣರಸಾಯನಂ ಪಿಬ

॥ 30 ॥

ಶ್ಲೋಕ 31

ದಾರಾ ವಾರಾಕರವರಸುತಾ ತೇ ತನೂಜೋ ವಿರಿಞ್ಚಿಃ

ಸ್ತೋತಾ ವೇದಸ್ತವ ಸುರಗಣೋ ಭೃತ್ಯವರ್ಗಃ ಪ್ರಸಾದಃ ।

ಮುಕ್ತಿರ್ಮಾಯಾ ಜಗದವಿಕಲಂ ತಾವಕೀ ದೇವಕೀ ತೇ

ಮಾತಾ ಮಿತ್ರಂ ಬಲರಿಪುಸುತಸ್ತ್ವಯ್ಯತೋಽನ್ಯನ್ನ ಜಾನೇ

॥ 31 ॥

ಶ್ಲೋಕ 32

ಕೃಷ್ಣೋ ರಕ್ಷತು ನೋ ಜಗತ್ತ್ರಯಗುರುಃ ಕೃಷ್ಣಂ ನಮಸ್ಯಾಮ್ಯಹಂ

ಕೃಷ್ಣೇನಾಮರಶತ್ರವೋ ವಿನಿಹತಾಃ ಕೃಷ್ಣಾಯ ತಸ್ಮೈ ನಮಃ ।

ಕೃಷ್ಣಾದೇವ ಸಮುತ್ಥಿತಂ ಜಗದಿದಂ ಕೃಷ್ಣಸ್ಯ ದಾಸೋಽಸ್ಮ್ಯಹಂ

ಕೃಷ್ಣೇ ತಿಷ್ಠತಿ ಸರ್ವಮೇತದಖಿಲಂ ಹೇ ಕೃಷ್ಣ ರಕ್ಷಸ್ವ ಮಾಮ್

॥ 32 ॥

ಶ್ಲೋಕ 33

ತತ್ತ್ವಂ ಪ್ರಸೀದ ಭಗವನ್ ಕುರು ಮಯ್ಯನಾಥೇ

ವಿಷ್ಣೋ ಕೃಪಾಂ ಪರಮಕಾರುಣಿಕಃ ಕಿಲ ತ್ವಮ್ ।

ಸಂಸಾರಸಾಗರನಿಮಗ್ನಮನನ್ತದೀನ-

-ಮುದ್ಧರ್ತುಮರ್ಹಸಿ ಹರೇ ಪುರುಷೋತ್ತಮೋಽಸಿ

॥ 33 ॥

ಶ್ಲೋಕ 34

ನಮಾಮಿ ನಾರಾಯಣಪಾದಪಙ್ಕಜಂ

ಕರೋಮಿ ನಾರಾಯಣಪೂಜನಂ ಸದಾ ।

ವದಾಮಿ ನಾರಾಯಣನಾಮ ನಿರ್ಮಲಂ

ಸ್ಮರಾಮಿ ನಾರಾಯಣತತ್ತ್ವಮವ್ಯಯಮ್

॥ 34 ॥

ಶ್ಲೋಕ 35

ಶ್ರೀನಾಥ ನಾರಾಯಣ ವಾಸುದೇವ

ಶ್ರೀಕೃಷ್ಣ ಭಕ್ತಪ್ರಿಯ ಚಕ್ರಪಾಣೇ ।

ಶ್ರೀಪದ್ಮನಾಭಾಚ್ಯುತ ಕೈಟಭಾರೇ

ಶ್ರೀರಾಮ ಪದ್ಮಾಕ್ಷ ಹರೇ ಮುರಾರೇ

॥ 35 ॥

ಶ್ಲೋಕ 36

ಅನನ್ತ ವೈಕುಣ್ಠ ಮುಕುನ್ದ ಕೃಷ್ಣ

ಗೋವಿನ್ದ ದಾಮೋದರ ಮಾಧವೇತಿ ।

ವಕ್ತುಂ ಸಮರ್ಥೋಽಪಿ ನ ವಕ್ತಿ ಕಶ್ಚಿ-

-ದಹೋ ಜನಾನಾಂ ವ್ಯಸನಾಭಿಮುಖ್ಯಮ್

॥ 36 ॥

ಶ್ಲೋಕ 37

ಧ್ಯಾಯನ್ತಿ ಯೇ ವಿಷ್ಣುಮನನ್ತಮವ್ಯಯಂ

ಹೃತ್ಪದ್ಮಮಧ್ಯೇ ಸತತಂ ವ್ಯವಸ್ಥಿತಮ್ ।

ಸಮಾಹಿತಾನಾಂ ಸತತಾಭಯಪ್ರದಂ

ತೇ ಯಾನ್ತಿ ಸಿದ್ಧಿಂ ಪರಮಾಂ ಚ ವೈಷ್ಣವೀಮ್

॥ 37 ॥

ಶ್ಲೋಕ 38

ಕ್ಷೀರಸಾಗರತರಙ್ಗಶೀಕರಾ-

-ಽಽಸಾರತಾರಕಿತಚಾರುಮೂರ್ತಯೇ ।

ಭೋಗಿಭೋಗಶಯನೀಯಶಾಯಿನೇ

ಮಾಧವಾಯ ಮಧುವಿದ್ವಿಷೇ ನಮಃ

॥ 38 ॥

ಶ್ಲೋಕ 39

ಯಸ್ಯ ಪ್ರಿಯೌ ಶ್ರುತಿಧರೌ ಕವಿಲೋಕವೀರೌ

ಮಿತ್ರೇ ದ್ವಿಜನ್ಮವರಪದ್ಮಶರಾವಭೂತಾಮ್ ।

ತೇನಾಮ್ಬುಜಾಕ್ಷಚರಣಾಮ್ಬುಜಷಟ್ಪದೇನ

ರಾಜ್ಞಾ ಕೃತಾ ಕೃತಿರಿಯಂ ಕುಲಶೇಖರೇಣ

॥ 39 ॥

ಶ್ಲೋಕ 40

ಇತಿ ಕುಲಶೇಖರ ಪ್ರಣೀತಂ ಮುಕುನ್ದಮಾಲಾ ।